ಗೆಳೆಯರ ಬಳಗವೇ ಆಡಳಿತ-ಡಿ ಯವರು ನಮ್ಮ ೨ ನೇ ಬ್ಯಾಚ್ ನವರ ಪರಿವೀಕ್ಷಣ ಅವಧಿ ಘೋಷಿಸಲು ಮುಂದಾಗಿದ್ದಾರೆ.೨ ನೇ ಬ್ಯಾಚ್ ನ ೨೭ ಮಂದಿ ಕಿರಿಯ ಸಹಾಯಕರ ವಿಶೇಷ ವರದಿ ಕರೆದಿದ್ದಾರೆ.ಕಾರ್ಯ ನಿರ್ವಹಣಾ ವರದಿಗಳನ್ನು ಕಳುಹಿಸುವಂತೆ ನಮ್ಮ ಸಿ.ಆ.ಸು.ಇ.ಸಿಬ್ಬಂದಿ ೨ ಶಾಖೆಗೆ ಕೇಳಿದ್ದಾರೆ.ನಾವು ಕಾರ್ಯ ನಿರ್ವಹಣಾ ಡೋಸಿಯರ್ ಗಳನ್ನು ಪರಿಶೀಲಿಸಿದಾಗ ಕೆಲವರು ೨ ವರ್ಷದ ಕಾರ್ಯ ನಿರ್ವಹಣಾ ವರದಿಗಳನ್ನು ಕಳುಹಿಸಿಲ್ಲ.ವಿವರ ಕೆಳಗಿನಂತಿದೆ.
೧) ಬಿ.ಜಿ.ಲೇಖಾ.ಇಂಧನ ಇಲಾಖೆ.
೨) ಬಿ.ಕೆ.ಸುಧಾಕರ್.ಒಳಾಡಳಿತ ಇಲಾಖೆ.
೩) ಎ.ಆರ್.ಮೈನಾವತಿ.ಅರಣ್ಯ ಇಲಾಖೆ.
ಮತ್ತು ಈ ಕೆಳಗಿನವರ ೨೦೦೮-೦೯ ನೇ ಸಾಲಿನ ಕಾ.ನಿ.ವರದಿಗಳು ಶಾಖೆಯಲ್ಲಿ ಸ್ವೀಕೃತವಾಗಿಲ್ಲ.
೧) ಉಮೇಶ್ ಅಮ್ಮಣಗಿ.ಕಂದಾಯ ಇಲಾಖೆ.
೨) ಶೈಲಜಾ ಬಸವೇಶ ಯಕನಲ್ಲಿ.ಕಾರ್ಮಿಕ ಇಲಾಖೆ.
೩) ಮೀರ್ ಅಹಮದ್ ರಸೂಲ್.ಆರ್ಥಿಕ ಇಲಾಖೆ.
೪) ಸ್ನೇಹ ಎಸ್.ರಾವ್.ಕಾನೂನು ಇಲಾಖೆ.
೫) ಆರ್.ಶಶಿಕಲ.ಸಿ.ಆ.ಸು.ಇ.
ಮತ್ತು ಈ ಕೆಳಗಿನವರ ೨೦೦೭-೦೮ ನೇ ಸಾಲಿನ ಕಾ.ನಿ.ವರದಿಗಳು. ಶಾಖೆಯಲ್ಲಿ ಸ್ವೀಕೃತವಾಗಿಲ್ಲ.
೧) ಎಂ.ಆರ್.ಕೃಷ್ಣ ಮೂರ್ತಿ. ಸಿ.ಆ.ಸು.ಇ.
೨) ಪಿ.ಶಿವಕುಮಾರ್. ಕಂದಾಯ ಇಲಾಖೆ.
೩) ಜಿ.ಎಸ್.ಶಿವಲೀಲ ಗೊಂಚಿಗಾರ್.ಸಿ.ಆ.ಸು.ಇ.
ಈ ಮೇಲಿನ ಎಲ್ಲಾ ಕಿರಿಯ ಸಹಾಯಕರು ಇನ್ನು ೨ ದಿನಗಳೊಳಗಾಗಿ ಸದರಿ ಕಾರ್ಯ ನಿರ್ವಹಣಾ ವರದಿಗಳನ್ನು ಸಿ.ಆ.ಸು.ಇ.ಸಿಬ್ಬಂದಿ-೨ ಶಾಖೆಗೆ ತಲುಪಿಸಿ.ಅದರಲ್ಲೂ ೨ ವರ್ಷದ ಕಾರ್ಯ ನಿರ್ವಹಣಾ ವರದಿಗಳೂ ಇಲ್ಲದಿರುವವರು ಆದಷ್ಟು ಬೇಗನೆ ಒಂದು ವರ್ಷದ ಕಾರ್ಯ ನಿರ್ವಹಣಾ ವರದಿಯನ್ನು ಕಳುಹಿಸಲು ಪ್ರಯತ್ನಿಸಿ.ಇಂತಿ ನಿಮ್ಮ ಪ್ರೀತಿಯ. MBM.
No comments:
Post a Comment