About Me

My photo
contact: off-2674 mob-9538231750

Monday, August 24, 2009

PROBETIONARY DECLARE.

ಗೆಳೆಯರ ಬಳಗವೇ ಆಡಳಿತ-ಡಿ ಯವರು ನಮ್ಮ ೨ ನೇ ಬ್ಯಾಚ್ ನವರ ಪರಿವೀಕ್ಷಣ ಅವಧಿ ಘೋಷಿಸಲು ಮುಂದಾಗಿದ್ದಾರೆ.೨ ನೇ ಬ್ಯಾಚ್ ನ ೨೭ ಮಂದಿ ಕಿರಿಯ ಸಹಾಯಕರ ವಿಶೇಷ ವರದಿ ಕರೆದಿದ್ದಾರೆ.ಕಾರ್ಯ ನಿರ್ವಹಣಾ ವರದಿಗಳನ್ನು ಕಳುಹಿಸುವಂತೆ ನಮ್ಮ ಸಿ.ಆ.ಸು.ಇ.ಸಿಬ್ಬಂದಿ ೨ ಶಾಖೆಗೆ ಕೇಳಿದ್ದಾರೆ.ನಾವು ಕಾರ್ಯ ನಿರ್ವಹಣಾ ಡೋಸಿಯರ್ ಗಳನ್ನು ಪರಿಶೀಲಿಸಿದಾಗ ಕೆಲವರು ೨ ವರ್ಷದ ಕಾರ್ಯ ನಿರ್ವಹಣಾ ವರದಿಗಳನ್ನು ಕಳುಹಿಸಿಲ್ಲ.ವಿವರ ಕೆಳಗಿನಂತಿದೆ.

೧) ಬಿ.ಜಿ.ಲೇಖಾ.ಇಂಧನ ಇಲಾಖೆ.

೨) ಬಿ.ಕೆ.ಸುಧಾಕರ್.ಒಳಾಡಳಿತ ಇಲಾಖೆ.

೩) ಎ.ಆರ್.ಮೈನಾವತಿ.ಅರಣ್ಯ ಇಲಾಖೆ.

ಮತ್ತು ಈ ಕೆಳಗಿನವರ ೨೦೦೮-೦೯ ನೇ ಸಾಲಿನ ಕಾ.ನಿ.ವರದಿಗಳು ಶಾಖೆಯಲ್ಲಿ ಸ್ವೀಕೃತವಾಗಿಲ್ಲ.

೧) ಉಮೇಶ್ ಅಮ್ಮಣಗಿ.ಕಂದಾಯ ಇಲಾಖೆ.

೨) ಶೈಲಜಾ ಬಸವೇಶ ಯಕನಲ್ಲಿ.ಕಾರ್ಮಿಕ ಇಲಾಖೆ.

೩) ಮೀರ್ ಅಹಮದ್ ರಸೂಲ್.ಆರ್ಥಿಕ ಇಲಾಖೆ.

೪) ಸ್ನೇಹ ಎಸ್.ರಾವ್.ಕಾನೂನು ಇಲಾಖೆ.

೫) ಆರ್.ಶಶಿಕಲ.ಸಿ.ಆ.ಸು.ಇ.

ಮತ್ತು ಈ ಕೆಳಗಿನವರ ೨೦೦೭-೦೮ ನೇ ಸಾಲಿನ ಕಾ.ನಿ.ವರದಿಗಳು. ಶಾಖೆಯಲ್ಲಿ ಸ್ವೀಕೃತವಾಗಿಲ್ಲ.

೧) ಎಂ.ಆರ್.ಕೃಷ್ಣ ಮೂರ್ತಿ. ಸಿ.ಆ.ಸು.ಇ.

೨) ಪಿ.ಶಿವಕುಮಾರ್. ಕಂದಾಯ ಇಲಾಖೆ.

೩) ಜಿ.ಎಸ್.ಶಿವಲೀಲ ಗೊಂಚಿಗಾರ್.ಸಿ.ಆ.ಸು.ಇ.

ಈ ಮೇಲಿನ ಎಲ್ಲಾ ಕಿರಿಯ ಸಹಾಯಕರು ಇನ್ನು ೨ ದಿನಗಳೊಳಗಾಗಿ ಸದರಿ ಕಾರ್ಯ ನಿರ್ವಹಣಾ ವರದಿಗಳನ್ನು ಸಿ.ಆ.ಸು.ಇ.ಸಿಬ್ಬಂದಿ-೨ ಶಾಖೆಗೆ ತಲುಪಿಸಿ.ಅದರಲ್ಲೂ ೨ ವರ್ಷದ ಕಾರ್ಯ ನಿರ್ವಹಣಾ ವರದಿಗಳೂ ಇಲ್ಲದಿರುವವರು ಆದಷ್ಟು ಬೇಗನೆ ಒಂದು ವರ್ಷದ ಕಾರ್ಯ ನಿರ್ವಹಣಾ ವರದಿಯನ್ನು ಕಳುಹಿಸಲು ಪ್ರಯತ್ನಿಸಿ.ಇಂತಿ ನಿಮ್ಮ ಪ್ರೀತಿಯ. MBM.

No comments:

Post a Comment

Blogs I Follow