About Me

My photo
contact: off-2674 mob-9538231750

Tuesday, August 25, 2009

JUST MAIL

ಹಾಯ್ ಗೆಳೆಯರೇ,ನಿಮಗೆ ಒಂದು ಸಂತಸದ ಸುದ್ದಿ.ನೋಡಿ ನಮ್ಮ ಬ್ಲಾಗ್ ನಲ್ಲಿ ನಿಮ್ಮ ಬರಹ,ಕವನ,ಅನಿಸಿಕೆ,ಅಭಿಪ್ರಾಯ ಮತ್ತು ಇನ್ನಿತರೆ ವಿಷಯಗಳನ್ನು ಪ್ರಕಟಿಸಲು ಜಸ್ಟ್ ಮೇಲ್ ಮಾಡಿ.manju.pers2@gmail.com.
ಮತ್ತೆ ಇನ್ನೊಂದು ವಿಷಯ.ನಿಮಗೆ ನಮ್ಮ ಶಾಖೆಯಲ್ಲಿನ ಆಸ್ತಿ ಹೊಣೆಗಾರಿಕೆ ವಿವರಗಳು ಮತ್ತು ಕಾರ್ಯ ನಿರ್ವಹಣಾ ವರದಿಗಳ ಬಗ್ಗೆ ಯಾವುದೇ ಅನುಮಾನಗಳಿದ್ದಲ್ಲಿ ಕೇವಲ ಒಂದು ಮೇಲ್ ಮಾಡಿ.ನಿಮ್ಮ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ.ಆದರೆ ಇದು ಕೇವಲ ಸದಸ್ಯರಿಗೆ ಮಾತ್ರ.ಇಂತಿ ನಿಮ್ಮ ಪ್ರೀತಿಯ MBM.

INSPIRATION.

ಪ್ರಿಯ ಗೆಳೆಯರೇ,ಈ ನನ್ನ ಬ್ಲಾಗ್ ತೆರೆಯಲು ನನಗೆ ರೇವಪ್ಪ ಸ್ಪೂರ್ತಿ.ಮುಂಚೆಯಿಂದ ನಾನು ರೇವಪ್ಪನಿಗೆ ಚಾಲೆಂಜ್ ಮಾಡ್ತಾ ಇದ್ದೆ.ರೇವಪ್ಪ ನಿನಗೆ ವಿರುದ್ಧವಾಗಿ ನಾನು ಒಂದು ಬ್ಲಾಗ್ ಮಾಡುತ್ತೀನಿ ನೋಡು ಅಂತ.ಆದರೆ ರೇವಪ್ಪ ಒಂದು ದಿನ ಕಿರಿಯ ಸಹಾಯಕರ ಬ್ಲಾಗ್ ನಲ್ಲಿ ಅಸೋಸಿಯೇಟ್ ಬ್ಲಾಗ್ ಬಗ್ಗೆ ಹೇಳಿ ಇಂದು ನಾವು ನಾಯಕರನ್ನು ಹಿಂಬಾಲಿಸೋಣ.ಮುಂದೆ ನಾವು ನಾಯಕರಾಗಬಹುದು.ಎಂಬ ವಾಕ್ಯವನ್ನು ಹಾಕಿದ್ದನು.ಆಗ ನಾನು ಕೇಳಿದ್ದಕ್ಕೆ ಇದು ಯಾರು ಹೇಳಿದ್ದು ಅಂದರೆ ನಾನೆ ಎಂದು ಹೇಳಿದನು.ಆಗ ನಾನು ಒಂದು ಬ್ಲಾಗ್ ಮಾಡೋಣ ಎಂದು ತೀರ್ಮಾನಿಸಿದೆ.ಗೆಳೆಯರೇ ನನ್ನ ಮನಸ್ಸಿನಲ್ಲಿ ಬ್ಲಾಗ್ ನಲ್ಲಿ ಹಾಕಲು ಸಾಕಷ್ಟು ವಿಚಾರಗಳಿವೆ.ಅದಕ್ಕೆ ನಿಮ್ಮ ಬೆಂಬಲ ಬೇಕು ಅಷ್ಟೇ.ನನ್ನ ಬ್ಲಾಗ್ ಗೆ ಸದಸ್ಯರಾಗಿ.ನನಗೆ ಇನ್ನು ಹೆಚ್ಚಿನದನ್ನು ಮಾಡಲು ಸಹಕರಿಸಿ.

Monday, August 24, 2009

PROBETIONARY DECLARE.

ಗೆಳೆಯರ ಬಳಗವೇ ಆಡಳಿತ-ಡಿ ಯವರು ನಮ್ಮ ೨ ನೇ ಬ್ಯಾಚ್ ನವರ ಪರಿವೀಕ್ಷಣ ಅವಧಿ ಘೋಷಿಸಲು ಮುಂದಾಗಿದ್ದಾರೆ.೨ ನೇ ಬ್ಯಾಚ್ ನ ೨೭ ಮಂದಿ ಕಿರಿಯ ಸಹಾಯಕರ ವಿಶೇಷ ವರದಿ ಕರೆದಿದ್ದಾರೆ.ಕಾರ್ಯ ನಿರ್ವಹಣಾ ವರದಿಗಳನ್ನು ಕಳುಹಿಸುವಂತೆ ನಮ್ಮ ಸಿ.ಆ.ಸು.ಇ.ಸಿಬ್ಬಂದಿ ೨ ಶಾಖೆಗೆ ಕೇಳಿದ್ದಾರೆ.ನಾವು ಕಾರ್ಯ ನಿರ್ವಹಣಾ ಡೋಸಿಯರ್ ಗಳನ್ನು ಪರಿಶೀಲಿಸಿದಾಗ ಕೆಲವರು ೨ ವರ್ಷದ ಕಾರ್ಯ ನಿರ್ವಹಣಾ ವರದಿಗಳನ್ನು ಕಳುಹಿಸಿಲ್ಲ.ವಿವರ ಕೆಳಗಿನಂತಿದೆ.

೧) ಬಿ.ಜಿ.ಲೇಖಾ.ಇಂಧನ ಇಲಾಖೆ.

೨) ಬಿ.ಕೆ.ಸುಧಾಕರ್.ಒಳಾಡಳಿತ ಇಲಾಖೆ.

೩) ಎ.ಆರ್.ಮೈನಾವತಿ.ಅರಣ್ಯ ಇಲಾಖೆ.

ಮತ್ತು ಈ ಕೆಳಗಿನವರ ೨೦೦೮-೦೯ ನೇ ಸಾಲಿನ ಕಾ.ನಿ.ವರದಿಗಳು ಶಾಖೆಯಲ್ಲಿ ಸ್ವೀಕೃತವಾಗಿಲ್ಲ.

೧) ಉಮೇಶ್ ಅಮ್ಮಣಗಿ.ಕಂದಾಯ ಇಲಾಖೆ.

೨) ಶೈಲಜಾ ಬಸವೇಶ ಯಕನಲ್ಲಿ.ಕಾರ್ಮಿಕ ಇಲಾಖೆ.

೩) ಮೀರ್ ಅಹಮದ್ ರಸೂಲ್.ಆರ್ಥಿಕ ಇಲಾಖೆ.

೪) ಸ್ನೇಹ ಎಸ್.ರಾವ್.ಕಾನೂನು ಇಲಾಖೆ.

೫) ಆರ್.ಶಶಿಕಲ.ಸಿ.ಆ.ಸು.ಇ.

ಮತ್ತು ಈ ಕೆಳಗಿನವರ ೨೦೦೭-೦೮ ನೇ ಸಾಲಿನ ಕಾ.ನಿ.ವರದಿಗಳು. ಶಾಖೆಯಲ್ಲಿ ಸ್ವೀಕೃತವಾಗಿಲ್ಲ.

೧) ಎಂ.ಆರ್.ಕೃಷ್ಣ ಮೂರ್ತಿ. ಸಿ.ಆ.ಸು.ಇ.

೨) ಪಿ.ಶಿವಕುಮಾರ್. ಕಂದಾಯ ಇಲಾಖೆ.

೩) ಜಿ.ಎಸ್.ಶಿವಲೀಲ ಗೊಂಚಿಗಾರ್.ಸಿ.ಆ.ಸು.ಇ.

ಈ ಮೇಲಿನ ಎಲ್ಲಾ ಕಿರಿಯ ಸಹಾಯಕರು ಇನ್ನು ೨ ದಿನಗಳೊಳಗಾಗಿ ಸದರಿ ಕಾರ್ಯ ನಿರ್ವಹಣಾ ವರದಿಗಳನ್ನು ಸಿ.ಆ.ಸು.ಇ.ಸಿಬ್ಬಂದಿ-೨ ಶಾಖೆಗೆ ತಲುಪಿಸಿ.ಅದರಲ್ಲೂ ೨ ವರ್ಷದ ಕಾರ್ಯ ನಿರ್ವಹಣಾ ವರದಿಗಳೂ ಇಲ್ಲದಿರುವವರು ಆದಷ್ಟು ಬೇಗನೆ ಒಂದು ವರ್ಷದ ಕಾರ್ಯ ನಿರ್ವಹಣಾ ವರದಿಯನ್ನು ಕಳುಹಿಸಲು ಪ್ರಯತ್ನಿಸಿ.ಇಂತಿ ನಿಮ್ಮ ಪ್ರೀತಿಯ. MBM.

GOWRI GANESHA FESTIVAL.


ಎಲ್ಲರೂ ಗೌರಿ ಗಣೇಶ ಹಬ್ಬ ಆಚರಿಸಿದ್ದೀರಿ.ಆ ಗೌರಿ ಗಣೇಶ ಇಬ್ಬರು ನಿಮಗೆಲ್ಲರಿಗೂ ಸುಖ ಸಂತೋಷ ತರಲಿ ಎಂದು ಕೇಳಿಕೊಳ್ಳುತ್ತೇನೆ.

MANJUDADA ENTRY.


ಗೆಳೆಯರೇ , ತುಂಬಾ ದಿನಗಳಿಂದ ರೇವಪ್ಪನ ಹಾಗೆ ಒಂದು ಬ್ಲಾಗ್ ತೆರೆಯಬೇಕು ಅಂತ ಅಂದುಕೊಳ್ಳುತ್ತಿದ್ದೆ.ಅದಕ್ಕೆ ಈಗ ಕಾಲ ಕೂಡಿ ಬಂದಿದೆ.ಈ ಬ್ಲಾಗ್ ನಲ್ಲಿ ನಿಮಗೆ ಪ್ರಯೋಜನ ಆಗುವಂತ ಕೆಲವು ವಿಷಯಗಳನ್ನು ಹಾಕುವ ಪ್ರಯತ್ನ ಮಾಡುತ್ತೇನೆ.ಇದಕ್ಕೆ ನಿಮ್ಮ ಬೆಂಬಲ ಅಗತ್ಯವಿದೆ.ನನ್ನ ಬ್ಲಾಗಿಗೆ ಸದಸ್ಯರಾಗುವ ಮೂಲಕ ಈ ನನ್ನ ಪ್ರಯತ್ನಕ್ಕೆ ಬೆಂಬಲ ನೀಡಬೇಕಾಗಿ ವಿನಂತಿ.

Blogs I Follow